ನೂರಾಳ್ಬೇಟ್ಟು : ಕರ್ನಾಟಕ ಅರಣ್ಯ ಇಲಾಖೆ ಕುಂದಾಪುರ ವಿಭಾಗ. ಮೂಡಬಿದ್ರೆ ಉಪವಿಭಾಗ ಮೂಡಬಿದ್ರೆ ವಲಯ ಇದರ ಆಶ್ರಯದಲ್ಲಿ ವನಮಹೋತ್ಸವ ಮತ್ತು ಬಿತೋತ್ಸವ. ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಟಿ ಏನ್ ವಿಜಯಕುಮಾರ ಜೈನ್ ಇವರ ನೇತೃತ್ವದಲ್ಲಿ ಸರಕಾರಿ ಅನುದಾನಿತ ಚಂದ್ರನಾಥ ಹಿರಿಯ ಪ್ರಾಥಮಿಕ ಶಾಲೆ ನೂರಾಳ್ಬೇಟ್ಟು ಶಾಲಾ ವಠಾರ ದಲ್ಲಿ ಜರಗಿತ್ತು
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ನಾಗರಾಜ್ ಹೊಸ್ಮಾರ್ ಶಾಖೆ ಮತ್ತು ಅರಣ್ಯ ರಕ್ಷಕ ಸಂದೀಪ್. ಹಾಗೂ ಈದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಟಿ ವಿಜಯಕುಮಾರ್ ಜೈನ್. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯಪುರುಷೋತ್ತಮ ಗೌಡ. ಪಂಚಾಯತ್ ಸದಸ್ಯರಾದ ಪ್ರಶಾಂತ್ ಆಚಾರ್ಯ ಶಾಲಾ ಮುಖ್ಯಶಿಕ್ಷಕಿ ಶಕುಂತಲಾ ಜೈನ್ ಮತ್ತು ಶಿಕ್ಷಕಿಯರು ಹಾಗೂ ಪೋಷಕರು ಮತ್ತು ಮಕ್ಕಳು. ಊರಿನ ಪ್ರಮುಖರು ಹಾಜರಿದ್ದರು ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲರಿಗೂ ಸಸಿ ವಿತರಣೆ ನಡೆಯಿತು
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,