April 29, 2024

Bhavana Tv

Its Your Channel

ಕಾರ್ಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗಣೇಶ ವಿಸರ್ಜನೆ

ಕಾರ್ಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ 39 ನೆಯ ವರ್ಷದ ಸಾರ್ವಜನಿಕ ಗಣೇಶೋತ್ಸವ ಜರುಗಿತು

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಭಕ್ತಿ ಸಂಗೀತ, ವಿವಿಧ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳು ಗಣಹೋಮ ರಂಗಪೂಜೆ ಇತ್ಯಾದಿ ಕಾರ್ಯಕ್ರಮಗಳು ನಂತರ ವಿಸರ್ಜನಾ ಪೂಜೆ ವಿಗ್ರಹ ಜಲಸ್ತಂಭನ್ ವಿಜೃಂಭಣೆಯಿAದ ನಡೆಯಿತು,

ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ನವೀನ್ ಏನ್.ಪೈ. ಯವರು ಮಾದ್ಯಮಕ್ಕೆ ವಿವರ ನೀಡಿದರು,
ಹಿರಿಯರಾದ ಗೋಪಾಲಕೃಷ್ಣ ಪ್ರಭು , ಸಾಂಸ್ಕೃತಿಕ ಕಾರ್ಯಕ್ರಮ ಗಳ ಅಧ್ಯಕ್ಷರಾದ ಪದ್ಮನಾಭ ಶೆಣೈ,ಹರೀಶ್ ನಾಯಕ್, ಪ್ರಶಾಂತ್ ರಾವ್, ಸಂಜಯ್ ಕುಮಾರ್ , ಅದ್ಯಕ್ಷ ರು, ಸಮಿತಿ ಯ ಸದಸ್ಯರು ಉಪಸ್ಥಿತರಿದ್ದರು. ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವಿಜ್ರಂಭಣೆಯಿAದ ನಡೆಯಿತು.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆ ಯಲ್ಲಿ ಭಾಗವಹಿಸಿದರು

.

error: