ಭಟ್ಕಳ: ಪ್ರವಾಸಿ ಕಾರು ಚಾಲಕ ಮತ್ತು ಮಾಲೀಕ ಸಂಘ ಸಂಘದ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಪಾಂಡುರಂಗ ನಾಯ್ಕ ಆಯ್ಕೆಯಾಗಿದ್ದಾರೆ.
ನಂತರ ಮಾತನಾಡಿದ ಅವರು ಹಿಂದಿನ ಅಧ್ಯಕ್ಷರಾದ “ಮದರ್” ಸಂಘವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟಿದ್ದರು ಹಾಗೆ ಹೊಸದಾಗಿ ಆಯ್ಕೆಯಾದ ನಾವುಗಳು ಸಹ ಸಂಘವನ್ನು ಇನ್ನಷ್ಟು ಉತ್ತಮ ಮಟ್ಟದಲ್ಲಿ ಅಭಿವೃದ್ಧಿಯನ್ನು ಕಾಣುವಂತೆ ಮಾಡಬೇಕು ಎಂದರು.
ಸಂಘದ ನೂತನ ಸದಸ್ಯರಾಗಿ ಉಪಾಧ್ಯಕ್ಷ ಪೈಸಲ್,ಪ್ರಧನ ಕಾರ್ಯದರ್ಶಿ ಯಾಗಿ ಸೂರ್ಯಕಾಂತ ಎಸ್.ನಾಯ್ಕ ,ಸಹ ಕಾರ್ಯದರ್ಶಿ ಪಯಾಜ್,ಖಜಾಂಚಿ ಮಹೇಶ್ ನಾಯ್ಕ,ಸಹ ಖಜಾಂಚಿ ಖಲೀಲ್,ಸದಸ್ಯರಾಗಿ ನಾರಾಯಣ ನಾಯ್ಕ,ರೋಕಿ ಫನ್ಮಾಂಡಿಸ್,ಉದಯ ನಾಯ್ಕ, ಅಬ್ದುಲ್ ಬಾರಿ, ಸಮೀವುಲ್ಲಾ,ಸರ್ಪರಾಜ್,
ಸಂತೋಷ ಭಟ್ಕಳ,ಗಣೇಶ ದೇವಡಿಗ,ಅವರನ್ನು ಆಯ್ಕೆ ಮಾಡಲಾಗಿದೆ.ಸಭೆಯಲ್ಲಿ ಚಾಲಕ ಮತ್ತು ಮಾಲಕರು ಉಪಸ್ಥಿತರಿದ್ದರು. ಈ ಹೊಸ ಮಂಡಳಿಗೆ ಒಂದು ವರ್ಷ ಅಧಿಕಾರ ಅವಧಿಯನ್ನು ನೀಡಲಾಗಿದ್ದು ಸಭೆಯಲ್ಲಿ ಸಂಘದ ಮುಂದಿನ ಕಾರ್ಯ ಚುಟುಕಗಳ ಬಗ್ಗೆ ಚರ್ಚಿಸಲಾಯಿತು.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ