ಭಟ್ಕಳ: ರಾಜ್ಯ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ ವಿಶ್ವದಾದ್ಯಂತ ಎಕಕಾಲಕ್ಕೆ “ಲಕ್ಷಕಂಠ ಕನ್ನಡ ಗೀತ ಗಾಯನ” ಎಂಬ ಅಭಿಯಾನವು ಇಂದು ಭಟ್ಕಳದಲ್ಲೂ ಜರುಗಿತು. ಇಂದು ಸರಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಹಾಗೂ ಝೇಂಕಾರ ಮೆಲೋಡಿಸ್ ನ ವಿದ್ಯಾರ್ಥಿಗಳು ಸೇರಿ ನಾಡಗೀತೆ, ಜೋಗದ ಸಿರಿ ಬೆಳಕಿನಲ್ಲಿ ,ಬಾರಿಸು ಕನ್ನಡ ಡಿಂಡಿಮವಾ,ಹುಟ್ಟಿದರೆ ಕನ್ನಡ ನಾಡಿನಲ್ಲಿ, ಗೀತೆಗಳನ್ನು ಹಾಡಿ ಕನ್ನಡಾಭಿಮಾನವನ್ನು ಮೆರೆದರು
More Stories
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು