May 15, 2024

Bhavana Tv

Its Your Channel

ಮುರ್ಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಮೂವರಲ್ಲಿ ಇಬ್ಬರು ನಾಪತ್ತೆ ಓರ್ವನ ಶವ ಪತ್ತೆ

ಭಟ್ಕಳ ತಾಲೂಕಿನ ಮುರ್ಡೇಶ್ವರಕ್ಕೆ ಸೋಮವಾರ ಪ್ರವಾಸಕ್ಕೆಂದು ಬಂದಿದ್ದ ಮೂವರಲ್ಲಿ ಇಬ್ಬರು ನಾಪತ್ತೆಯಾಗಿದ್ದು ಒರ್ವನ ಶವ ಮಂಗಳವಾರ ಮುರ್ಡೇಶ್ವರದ ಕಡಲ ತಿರದಲ್ಲಿ ಪತ್ತೆಯಾಗಿದೆ.

ಸಾಗರ ತಾಲೂಕಿನ ಪುನೀತ ಚೌಡಪ್ಪ(30), ರಾಘವೇಂದ್ರ ರಮೇಶ (17) ಸೋಮವಾರ ಸಂಜೆ ನಾಪತ್ತೆಯಾಗಿದ್ದರು. ಮೂವರು ಗೆಳೆಯರು ಸೇರಿ ಮುರ್ಡೇಶ್ವರಕ್ಕೆ ಪ್ರವಾಕ್ಕೆಂದು ಬಂದಿದ್ದರು. ಸಮುದ್ರಕ್ಕೆ ಈಜಲು ತೆರಳಿದಾಗ ಇಬ್ಬರು ನಾಪತ್ತೆಯಾಗಿದ್ದರು. ಅದರಲ್ಲಿ ಪುನೀತ ಚೌಡಪ್ಪ ಶವ ಪತ್ತೆಯಾಗಿದ್ದು, ಇನ್ನೊರ್ವನಿಗಾಗಿ ಶೋಧ ಮುಂದುವರೆದಿದೆ. ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: