April 30, 2024

Bhavana Tv

Its Your Channel

ಸಚಿವ ಶಿವರಾಮ ಹೆಬ್ಬಾರ ರಿಂದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆಯವರಿಗೆ ಸನ್ಮಾನ

ದಾಂಡೇಲಿ ; ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರನ್ನ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರವರವರು ಅಭಿನಂದಿಸಿ ಗೌರವಿಸಿದರು.
ದಾಂಡೇಲಿಗೆ ಆಗಮಿಸಿದ್ದ ಸಚಿವ ಶಿವರಾಂ ಹೆಬ್ಬಾರವರು ವಾಸರೆಯವರ ಗೆಲುವಿಗೆ ಶುಭಕೋರಿ, ಕನ್ನಡ ಸಾಹಿತ್ಯ ಪರಿಷತ್ತಿನ ಯಾವತ್ತೂ ಕಾರ್ಯಗಳಿಗೆ ತಮ್ಮ ಸಹಕಾರವಿದೆಯೆಂದರು. ಸರಕಾರದಿಂದ ಆಗಬೇಕಾದ ಕೆಲಸಗಳ ಬಗ್ಗೆಯೂ ತಮ್ಮಿಂದಾದ ಪ್ರಯತ್ನ ಮಾಡಿ ಸಹಕರಿಸವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಪ್ರಮಖರಿದ್ದರು.

error: