ಹೊನ್ನಾವರ: ಎಂ.ಪಿ.ಇ.ಸೊಸೈಟಿಯ ಡಾ.ಎಂ.ಪಿ.ಕರ್ಕಿ ಇನ್ಸಿ÷್ಟಟ್ಯೂಟ್ಆಫ್ ಎಕ್ಸಲೆನ್ಸ್ & ರಿಸರ್ಚ್ ಇದರಅಡಿಯಲ್ಲಿ ನಡೆದಕರ್ನಾಟಕ ಸಿಇಟಿ ತರಬೇತಿ ಪಡೆದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ.
ಕು.ಸುನಿಲ್ ಹೆಗಡೆ3151, ಕು.ಸುದರ್ಶನ್ ಹೆಗಡೆ4257, ಸದಾನಂದ ಕೆ. ಹೆಗಡೆ -4701 ,ಕುಮಾರಿ.ವಸುಧಾ ಭಗತ್ -5874 ,ಹಾಗೂ ಶ್ರೇಯಸ್ರಾಯಸ್ 10,592 ರ್ಯಾಂಕಿAಗ್ನೊAದಿಗೆ ತೇರ್ಗಡೆಯನ್ನು ಹೊಂದಿದ್ದಾರೆ. ಉತ್ತಮ ರ್ಯಾಂಕಿAಗ್ ನೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಸಾಧನೆಗೆ ಎಂ.ಪಿ.ಇ.ಸೊಸೈಟಿ ಆಡಳಿತ ಮಂಡಳಿ, ಎಸ್.ಡಿ.ಎಮ್.ಪದವಿ ಪೂರ್ವಕಾಲೇಜಿನ ಪಾಂಶುಪಾಲರು, ಡಾ.ಎಂ.ಪಿ.ಕರ್ಕಿ ಇನ್ಸಿ÷್ಟಟ್ಯೂಟ್ ಆಫ್ ಎಕ್ಸಲೆನ್ಸ್ & ರಿಸರ್ಚ್ ಇದರ ಡೈರೆಕ್ಟರ್, ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಶುಭವನ್ನು ಹಾರೈಸಿದ್ದಾರೆ.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್