May 17, 2024

Bhavana Tv

Its Your Channel

ರೋಹನ ಅಗ್ರವಾಲ್‌ಗೆ ಕುಮಟಾ ಜೆ. ಡಿ ಎಸ್ ಮುಖಂಡರಿOದ ಸ್ವಾಗತ

ಕುಮಟಾ : ಪ್ಲಾಸ್ಟಿಕ್ ಬಳಕೆಯಿಂದ ಮನು ಕುಲದ ಮೇಲಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಸದುದ್ದೇಶದಿಂದ ಮಹಾರಾಷ್ಟ್ರದ ನಾಗಪುರ ನಿವಾಸಿ ರೋಹನ ಅಗ್ರವಾಲನ್ನು ಜೆ. ಡಿ ಎಸ್ ಮುಖಂಡರು ಸ್ವಾಗತಿಸಿ ಶುಭ ಹಾರೈಸಿದ್ದರು

ಈತನನ್ನು ಕುಮಟಾ ಹೊಸ ಬಸ್ ನಿಲ್ದಾಣದಲ್ಲಿ ಭೇಟಿ ಮಾಡಿದ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಅವರು ಯುವಕನ ಒಳ್ಳೆಯ ಉದ್ದೇಶದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೇ ರೋಹನಿಗೆ ಹಾರ ಹಾಕಿ ಸನ್ಮಾನಿಸುವ ಮೂಲಕ ಅವರ ಉದ್ದೇಶ ಫಲಿಸಲೆಂದು ಮತ್ತು ಪ್ರಯಾಣ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಪತಕುಮಾರ, ಅಣ್ಣಪ್ಪ ನಾಯ್ಕ, ಆಟೋ ಚಾಲಕರು, ಇತರರು ಇದ್ದರು

error: