May 15, 2024

Bhavana Tv

Its Your Channel

ಉಂಚಗಿ- ಕೊಟೆಗುಡ್ಡದ ನೂತನ ಸೇತುವೆ ನಿರ್ಮಾಣಕ್ಕೆ ಶಾಸಕರಿಗೆ ಗ್ರಾಮಸ್ಥರರಿಂದ ಮನವಿ

ಕುಮಟಾ ತಾಲ್ಲೂಕಿನ ವಾಲಗಳ್ಳಿ ಗ್ರಾಮ ಪಂಚಾಯ್ತಿಯ ಉಂಚಗಿ – ಕೋಟೆಗುಡ್ಡ ಸಂಪರ್ಕದ ಕಾಲು ಸೇತುವೆ ಹಳೆಯತಾಗಿದ್ದು ನೂತನ ಸೇತುವೆ ನಿರ್ಮಿಸಿಕೊಡಿ ಎಂದು ಶಾಸಕ ದಿನಕರ ಶೆಟ್ಟಿ ಅವರಿಗೆ ಆ ಭಾಗದ ಸ್ಥಳೀಯರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪಂಚಾಯ್ತಿ ಸದಸ್ಯರಾದ ಗಣಪತಿ ಅಬ್ಬಿ ಭಟ್ಟ, ಶ್ರೀಕಾಂತ ಶಾಸ್ತ್ರಿ, ಎಬಿವಿಪಿ ಪ್ರಮುಖ ಶಶಾಂಕ ಶಾಸ್ತ್ರಿ, ಗಣಪು ಗೌಡ ಇದ್ದರು.

error: