May 15, 2024

Bhavana Tv

Its Your Channel

ಅಘನಾಶಿನಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಶಾಸಕರ ಮುಂದೆ ಗ್ರಾಮಸ್ಥರ ಅಳಲು

ಕುಮಟಾ ತಾಲ್ಲೂಕಿನ ಅಘನಾಶಿನಿ ಗ್ರಾಮದಲ್ಲಿ ಹರಿಕಂತ್ರ ಸಮಾಜಕ್ಕೆ ಪೂರೈಕೆಯಾಗುವ ನೀರಿನ ಪೈಪ್ ಲೈನ್ ಪದೇ ಪದೇ ಹಾನಿಯಾಗುತ್ತಿದ್ದು ನಿತ್ಯ ಬಳಕೆ ಮತ್ತು ಕುಡಿಯಲು ನೀರಿನ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಶಾಸಕ ದಿನಕರ ಶೆಟ್ಟಿ ಅವರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಹರಿಕಂತ್ರ ಸಮಾಜದ ಲಕ್ಷ್ಮಣ, ಚಿದಾನಂದ, ಮಾರುತಿ, ವಾಸು, ನಾಗರಾಜ್, ದೇವದಾಸ್, ಮಂಜುನಾಥ, ಶಂಕರ, ಗಣಪತಿ, ಈಶ್ವರ, ವಿನಾಯಕ ಮುಂತಾದವರು ಇದ್ದರು.

error: