May 17, 2024

Bhavana Tv

Its Your Channel

ಈಶ್ವರಿ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಆಚರಣೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:ಇತ್ತಿಚಿನ ದಿನಗಳಲ್ಲಿ ಮಾನವೀಯ ಸಂಬAಧಗಳು ಶಿಥಿಲವಾಗುತ್ತಿರುವ ಸಂಧರ್ಬದಲ್ಲಿ ಬಾಂದವ್ಯ ಬಲಗೊಳಿಸುವ ಕೆಲಸ ಆಗಬೇಕಾಗಿದೆ.ಅದು ರಕ್ಷಾಬಂಧನದಿAದ ಮಾತ್ರ ಸಾಧ್ಯ ಎಂದು ಬಿ.ಕೆ.ಶಿವಲೀಲಕ್ಕ ಹೇಳಿದರು.
ಯಲ್ಲಾಪುರ ಪಟ್ಟಣದ ಶಾರದಾಗಲ್ಲಿಯಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ಪತ್ರಕರ್ತರೊಂದಿಗೆ ರಕ್ಷಾಬಂಧನ ಆಚರಿಸಿ ಮಾತನಾಡುತ್ತಿದ್ದರು.ರಾಕಿ ಪ್ಯಾಶನ್‌ಗಾಗಿ ಅಥವಾ ಶೋಕಿಗಾಗಿ ಅಲ್ಲ.ಅದು ಸ್ನೇಹ,ಸಹೋದರತೆಯ ಬಾಂದವ್ಯ ಬಲಗೊಳಿಸುವ ಮೂಲಕ ಬಾಳಿಗೆ ಶ್ರೀರಕ್ಷೆಯಾಗಬೇಕು ಎಂದರು.
ಬಿ.ಕೆ.ವಾಣಿಶ್ರೀ ಅಕ್ಕ,ಕಾರ್ಯನಿರತ ಪತ್ರಿಕಾ ವರದಿಗಾರ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ,ಕಾರ್ಯದರ್ಶಿ ಶ್ರೀಧರ ಅಣಲಗಾರ,ಪತ್ರಕರ್ತ ಸುಬ್ರಾಯ ಬಿದ್ರೆಮನೆ,ಕಲಾವಿದ ಗುರು ಜಂಬೆಸಾಲ ಉಪಸ್ಥಿತರಿದ್ದರು.

error: