May 2, 2024

Bhavana Tv

Its Your Channel

ತಾಳಿಕೋಟೆಯ ಹನುಮಾನ್ ಮಂದಿರದಲ್ಲಿ ಹನುಮಾನ್ ಚಾಲೀಸ ನಾಮಫಲಕ ಉದ್ಘಾಟನೆ

ತಾಳಿಕೋಟೆ ನಗರದ ಪೊಲೀಸ್ ಸ್ಟೇಷನ್ ಹನುಮಾನ್ ಮಂದಿರದಲ್ಲಿ ಶನಿವಾರದಂದು ಶ್ರೀ ಹನುಮಾನ್ ಚಾಲೀಸಾ ಲಿಖಿತ ನಾಮಫಲಕವನ್ನು ಶ್ರೀ ಗುಂಡ ಭಟ್ಟಾಚಾರ್ಯ ನೇತೃತ್ವದಲ್ಲಿ ಮಂತ್ರ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಮುಖಾಂತರ ಉದ್ಘಾಟನೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಆನಂದ್ ಕುಲಕರ್ಣಿ ವಿಶ್ವನಾಥ್ ಮಹೇಂದ್ರಕರ್, ಸಿ ಕೆ ಹಿರೇಮಠ್, ಲಕ್ಷ್ಮಣ ಮಹಿಂದ್ರಕರ್, ಸುಭಾಷ್ ಅಗರ್ವಾಲ್, ಮದನಪ್ಪ, ಅಮೋಘ ಕುಲಕರ್ಣಿ, ಅಮರಾಪುರ ಹಾಗೂ ಅನುಶ್ರೀ ಕುಲಕರ್ಣಿ, ಗೌರೀ ಆಚಾರ್, ಭಾರತಿ
ಯಾಳವಾರ ಹಾಗೂ ಮತ್ತಿತರ ಸದ್ಭಕ್ತರ ಭಾಗವಹಿಸಿದ್ದರು.

ವರದಿ ಅಮೋಘ ಕುಲಕರ್ಣಿ, ತಾಳೀಕೋಟೆ

error: