ತಾಳಿಕೋಟೆ ನಗರದ ಪೊಲೀಸ್ ಸ್ಟೇಷನ್ ಹನುಮಾನ್ ಮಂದಿರದಲ್ಲಿ ಶನಿವಾರದಂದು ಶ್ರೀ ಹನುಮಾನ್ ಚಾಲೀಸಾ ಲಿಖಿತ ನಾಮಫಲಕವನ್ನು ಶ್ರೀ ಗುಂಡ ಭಟ್ಟಾಚಾರ್ಯ ನೇತೃತ್ವದಲ್ಲಿ ಮಂತ್ರ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಮುಖಾಂತರ ಉದ್ಘಾಟನೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಆನಂದ್ ಕುಲಕರ್ಣಿ ವಿಶ್ವನಾಥ್ ಮಹೇಂದ್ರಕರ್, ಸಿ ಕೆ ಹಿರೇಮಠ್, ಲಕ್ಷ್ಮಣ ಮಹಿಂದ್ರಕರ್, ಸುಭಾಷ್ ಅಗರ್ವಾಲ್, ಮದನಪ್ಪ, ಅಮೋಘ ಕುಲಕರ್ಣಿ, ಅಮರಾಪುರ ಹಾಗೂ ಅನುಶ್ರೀ ಕುಲಕರ್ಣಿ, ಗೌರೀ ಆಚಾರ್, ಭಾರತಿ
ಯಾಳವಾರ ಹಾಗೂ ಮತ್ತಿತರ ಸದ್ಭಕ್ತರ ಭಾಗವಹಿಸಿದ್ದರು.
ವರದಿ ಅಮೋಘ ಕುಲಕರ್ಣಿ, ತಾಳೀಕೋಟೆ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ