
ಇಂಡಿ ತಾಲೂಕಿನ ಬಬಲಾದ ಗ್ರಾಮದ ಅಶೋಕ ಶಿವಶರಣ ಎಂಬ ರೈತನೊಬ್ಬ ತನ್ನ ಉಪಜೀವನೋಪಾಯಕ್ಕಾಗಿ ತನ್ನ ಜಮೀನವೊಂದರಲ್ಲಿ ತನ್ನ ಸ್ವಂತ ಖಚಿ೯ನಲ್ಲಿ ಒಂದು ಕೋಳಿ ಫಾರಂ ಮಾಡಿ,ಅದರಲ್ಲಿ ಗಿರಿಜಾ ಜಾತಿಯ ಕೋಳಿಗಳನ್ನು ಸಾಕಿದ್ದರು ಮೊದಲೇ ಹಕ್ಕಿ ಜ್ವರ, ಕರೋನಾದಿಂದ ಕೋಳಿ ವ್ಯಾಪರದ ಮೇಲೆ ಗಂಭೀರ ಪರಿಣಾಮ ಬೀರಿ ಆದಾಯಕ್ಕೆ ಹಿನ್ನಡೆಯಾಗಿತ್ತು ಶುಕ್ರವಾರ ರೈತನು ತನ್ನ ಮನೆಯಿಂದ ಫಾರಂ ಗೆ ಬಂದು ನೋಡಿದಾಗ ಫಾ ರಂ ದೊಳಗೆ ನಾಯಿಗಳ ಗುಂಪೊAದು ರಾತ್ರಿ ಸಮಯದಲ್ಲ ಶೆಡ್ಡ ಬೇಲಿಯ ಎರಡು-ಮೂರು ಫೀಟ್ ದ ಭೂಮಿಯ ಕೆಳಗೆ ಅಗೆದು ಶಡ್ಡದಲ್ಲಿರುವ ನೂರಾರು ಕೋಳಿಗಳನ್ನು ಮಾರಣ ಹೋಮ ಮಾಡಿದೆ. ಇದನ್ನು ಗಮನಿಸಿದ ರೈತ ಕಂಗಲಾಗಿದ್ದಾನೆ . ಆಕಸ್ಮಿಕ ಶ್ವಾನದಾಳಿಯಿಂದ ನಷ್ಟ ಅನುಭವಿಸಿದ ರೈತನಿಗೆ ಸರಕಾರವು ಸ್ಪಂದಿಸಿ ಫರಿಹಾರ ನೀಡುವಂತೆ ಎಲ್ಲಡೆಯಿಂದ ಆಗ್ರಹ ವ್ಯಕ್ತವಾಗುತ್ತಿದೆ
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ