
ಇಂಡಿ ತಾಲೂಕಿನ ಬಬಲಾದ ಗ್ರಾಮದ ಅಶೋಕ ಶಿವಶರಣ ಎಂಬ ರೈತನೊಬ್ಬ ತನ್ನ ಉಪಜೀವನೋಪಾಯಕ್ಕಾಗಿ ತನ್ನ ಜಮೀನವೊಂದರಲ್ಲಿ ತನ್ನ ಸ್ವಂತ ಖಚಿ೯ನಲ್ಲಿ ಒಂದು ಕೋಳಿ ಫಾರಂ ಮಾಡಿ,ಅದರಲ್ಲಿ ಗಿರಿಜಾ ಜಾತಿಯ ಕೋಳಿಗಳನ್ನು ಸಾಕಿದ್ದರು ಮೊದಲೇ ಹಕ್ಕಿ ಜ್ವರ, ಕರೋನಾದಿಂದ ಕೋಳಿ ವ್ಯಾಪರದ ಮೇಲೆ ಗಂಭೀರ ಪರಿಣಾಮ ಬೀರಿ ಆದಾಯಕ್ಕೆ ಹಿನ್ನಡೆಯಾಗಿತ್ತು ಶುಕ್ರವಾರ ರೈತನು ತನ್ನ ಮನೆಯಿಂದ ಫಾರಂ ಗೆ ಬಂದು ನೋಡಿದಾಗ ಫಾ ರಂ ದೊಳಗೆ ನಾಯಿಗಳ ಗುಂಪೊAದು ರಾತ್ರಿ ಸಮಯದಲ್ಲ ಶೆಡ್ಡ ಬೇಲಿಯ ಎರಡು-ಮೂರು ಫೀಟ್ ದ ಭೂಮಿಯ ಕೆಳಗೆ ಅಗೆದು ಶಡ್ಡದಲ್ಲಿರುವ ನೂರಾರು ಕೋಳಿಗಳನ್ನು ಮಾರಣ ಹೋಮ ಮಾಡಿದೆ. ಇದನ್ನು ಗಮನಿಸಿದ ರೈತ ಕಂಗಲಾಗಿದ್ದಾನೆ . ಆಕಸ್ಮಿಕ ಶ್ವಾನದಾಳಿಯಿಂದ ನಷ್ಟ ಅನುಭವಿಸಿದ ರೈತನಿಗೆ ಸರಕಾರವು ಸ್ಪಂದಿಸಿ ಫರಿಹಾರ ನೀಡುವಂತೆ ಎಲ್ಲಡೆಯಿಂದ ಆಗ್ರಹ ವ್ಯಕ್ತವಾಗುತ್ತಿದೆ
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.