April 26, 2024

Bhavana Tv

Its Your Channel

ಭೀಮಾತೀರದಲ್ಲಿ ಆಸಿಡ್ ಸುರಿದು ವ್ಯಕ್ತಿಯ ಬರ್ಬರ ಕೊಲೆ. ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ ಝಳಕಿ ಪೋಲಿಸರು.

ಕೆಲ ದಿನಗಳಿಂದ ವಿಜಯಪುರದ ಭೀಮಾ ತೀರ ಅಫರಾಧ ಚಟುವಟಿಕೆಯ ಹಣೆಪಟ್ಟಿಯಿಂದ ಹೊರಬಿದ್ದಿತ್ತು. ಈದೀಗ ಮತ್ತೊಮ್ಮೆ ಭೀಮಾತೀರ ಸುದ್ದಿಯಾಗಿದ್ದು ಶುಕ್ರವಾರ ಆಸಿಡ್ ಸುರಿದು ವ್ಯಕ್ತಿಯೊಬ್ಬರ ಬರ್ಬರ ಕೊಲೆ ಮಾಡಿರುವ ಘಟನೆ ಸಂಭವಿಸಿದೆ. ವಿಜಯಪೂರ ಜಿಲ್ಲೆಯ ಚಡಚಣ ತಾಲೂಕಿನ ದೂಳಖೇಡ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯ ಮುಖದ ಮೇಲೆ ಆಸಿಡ್ ಸುರಿದು ಹಂತಕರು ಕೊಲೆ ಮಾಡಿದ್ದಾರೆ. ಹತ್ಯೆಯಾದವನು ಸರಿ ಸುಮಾರು ೩೮ ವರ್ಷದ ವ್ಯಕ್ತಿಯಾಗಿದ್ದು ಅಪರಿಚಿತ ದುಷ್ಕರ್ಮಿಗಳು ಹತ್ಯೆ ನಡೆದಿದ್ದು ಕೊಲೆ ಮಾಡಿ ಮುಖ ಗುರುತುಸಿಗದಂತೆ ಆಸಿಡ್ ಸುರಿದಿದ್ದಾರೆ ಇನ್ನು ಕೊಲೆಯಾದ ಸ್ಥಳಕ್ಕೆ ಝಳಕಿ ಫೊಲಿಸ್ ರು ದೌಡಾಯಿಸಿ ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

error: