
ಉತ್ತರಕನ್ನಡ ಜಿಲ್ಲೆಯ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದ ಕರೋನಾ ಸೊಂಕು ಪತ್ತೆಯಾಗಿದ್ದು ಶುಕ್ರವಾರ ಮಧ್ಯಾಹ್ನ ಬಿಡುಗಡೆಯಾದ ಹೆಲ್ತ ಬುಲೆಟಿನ್ ನಲ್ಲಿ ೧೨ ಮಂದಿ ಹೊಸ ಸೊಂಕಿತರು ಪತ್ತೆಯಾಗಿದ್ದಾರೆ. ಈ ಹಿಂದೆ ೧೧ ಸೊಂಕಿತರ ಪತ್ತೆ ಬಳಿಕ ಗುಣಮುಖರಾಗುತ್ತಿರುದರಿಂದ ಜಿಲ್ಲೆಯ ಜನತೆಯ ಆತಂಕ ದೂರವಾಗಿತ್ತು. ೪೦ ದಿನಗಳ ಬಳಿಕ ಯುವತಿಗೆ ಸೊಂಕು ಪತ್ತೆಯಾದ ಬಳಿಕ ಗಾಬರಿಯಾಗಿದ್ದ ಜನತೆಗೆ ಹೊಸದಾಗಿ ಬಂದ ೧೨ ಪ್ರಕರಣ ನಿಜಕ್ಕೂ ಶಾಕ್ ನೀಡಿದೆ. ಹಸಿರುವಲಯದಿಂದ ಕೆಂಪು ವಲಯಕ್ಕೆ ಮತ್ತೆ ಶಿಫ್ಟ ಆಗಿರುದರಿಂದ ಜಿಲ್ಲಾಡಳಿತ ಯಾವ ರೀತಿಯಾಗಿ ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.