April 27, 2024

Bhavana Tv

Its Your Channel

ಗ್ರಾಮೀಣ ಐಟಿ ರಸಪ್ರಶ್ನೆ ವಿಭಾಗಿಯ ಮಟ್ಟಕ್ಕೆ ಸಿ.ಎನ್. ಹರ್ಷಿತ ಆಯ್ಕೆ

ಗುಂಡ್ಲುಪೇಟೆ .ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿ ಹರ್ಷಿತ ಸಿ .ಎನ್,. ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಸಿ ಶಿವಮೂರ್ತಿ ಹಾಗೂ ಮುಖ್ಯ ಶಿಕ್ಷಕರಾದ ಸುಕನ್ಯರವರು ರವರು ಅಭಿನಂದನೆಗಳನ್ನು ತಿಳಿಸಿದ್ದಾರೆ

ವರದಿ: ಸದಾನ೦ದ ಕನ್ನೆಗಾಲ

error: