ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಆರು ಮಂದಿಯಲ್ಲಿ ಕೋವಿಡ್- ೧೯ ಸೋಂಕು ದೃಢಪಟ್ಟಿದೆ.
ಹೊನ್ನಾವರದ ೧೦ ವರ್ಷದ ಬಾಲಕ, ೩೫, ೬೧, ೬೫ ವರ್ಷದ ಮಹಿಳೆಯರು ಮುಂಬೈನಿoದ ಮರಳಿದವರಾಗಿದ್ದಾರೆ. ಹೊನ್ನಾವರದ ೪ ಜನ ಮುಂಬಯಿoದ ಜೂನ್ ೪ ರಂದು ಬಂದವರು ಸರಕಾರದ ಹೊಸ ಆದೇಶದಂತೆ ೭ ದಿನ ಸರಕಾರದ ಕ್ವಾರಂಟೈನ್ ಮುಗಿಸಿ ಊಳಿದ ೭ ದಿನ ಹೋಮ್ ಕ್ವಾರಂಟೈನ್ನಲ್ಲಿ ಕಳೆಯಲು ಮನೇಯಲ್ಲಿಯೆ ಇದ್ದರೆಂದು ತಿಳಿದು ಬಂದಿದೆ. ಇವರು ಹೋಮ್ ಕ್ವಾರಂಟೈನ್ ಇದ್ದ ಸಮಯದಲ್ಲಿ ಕೋರಾನ ದೃಡಪಟ್ಟಿದ್ದರಿಂದ ಸಾರ್ವಜನಿಕರಿಗೆ ಆತಂಕವಾಗಿದೆ,
ಉಳಿದಂತೆ ಕುಮಟಾದ ೬೨ ವರ್ಷದ ಪುರುಷ ಠಾಣಾದಿಂದ ವಾಪಸಾಗಿದ್ದ,.ಹಳಿಯಾಳದ ೩೪ ವರ್ಷದ ಪುರುಷ ಫಿಲಿಫೈನ್ಸ್ ನಿಂದ ವಾಪಸ್ಸಾದವರಾಗಿದ್ದು, ಬೆಂಗಳೂರಿನಲ್ಲಿ ಕ್ವಾರಂಟೈನ್ ಪೂರ್ಣಗೊಳಿಸಿ ಹಳಿಯಾಳಕ್ಕೆ ಬಂದಿದ್ದರು.
ಇಲ್ಲಿಯವರೆಗೆ ಉತ್ತರ ಕನ್ನಡದಲ್ಲಿ ಸೊಂಕಿತರ ಸಂಖ್ಯೆ ೧೧೪ ತಲುಪಿದ್ದು, ಇಂದು ೮ ಜನ ಬಿಡುಗಡೆ ಹೊಂದ್ದುವುದರೊoದಿಗೆ ಒಟ್ಟು ೯೩ ಜನ ಬಿಡುಗಡೆ ಹೊಂದಿದ್ದು ಸಕ್ರೀಯ ಸೊಂಕಿತರ ಸಂಖ್ಯೆ ೨೧ ಆಗಿರುತ್ತದೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.