ಕುಮಟಾ: ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಆಶಾಕಾರ್ಯಕರ್ತೆಯರಿಗೆ ಸನ್ಮಾನ ಹಾಗೂ ತಲಾ ೩೦೦೦/- ಚೆಕ್ ವಿತರಿಸಲಾಯಿತು.ಕೊರೋನ ರೋಗ ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅವಿರತ ಶಮಿಸುತ್ತಿರುವ ಇವರ ಕಾರ್ಯದ ಬಗ್ಗೆ ಶ್ಗಾಘನೆ ವ್ಯಕ್ತವಾಯಿತು. ಸಂಘದ ಅಧ್ಯಕ್ಷ ನೀಲಕಂಠ ಎನ್.ನಾಯಕ ಉಪಾಧ್ಯಕ್ಷರಾದ ಹರೀಶ ನಾಯಕ , ನಿರ್ದೇಶಕರಾದ ವಿನಾಯಕ ನಾಯಕ, ಕೃಷ್ಣಮೂರ್ತಿ ನಾಯಕ, ಮುರಳೀಧರ ನಾಯಕ, ಉಮೇಶ ಗಾವಂಕರ, ದೇವಾನಂದ ನಾಯಕ , ಪಾರ್ವತಿ ನಾಯಕ, ಯೋಗಿನಿ ನಾಯಕ, ಸುಬ್ರಹ್ಮಣ್ಯ ನಾಯಕ, ಉದಯ ನಾಯ್ಕ, ಬೊಮ್ಮಯ್ಯ ಹಳ್ಳೇರ, ಮುಖ್ಯಕಾರ್ಯನಿರ್ವಾಹಕ ರಾಘವೆಂದ್ರನಾಯಕ, ಹಾಗೂ ಸಿಬ್ಬಂದಿಗಳಾದ ಗಣೇಶ ನಾಯಕ. ಕಮಲಾಕರ ನಾಯಕ, ಬ್ರಹ್ಮಾನಂದ ನಾಯಕ ಉಪಸ್ಥಿತರಿದ್ದರು. ಆಶಾಕಾರ್ಯಕರ್ತೆಯರಾದ ಗೀತಾ ನಾಯ್ಕ, ನಾಗರತ್ನ ಎಸ್.ಹರಿಕಂತ್ರ, ತಾರಾ ಪಡ್ತಿ, ತುಳಸಿ ಹಳ್ಳೇರ ಮತ್ತು ನಾಗಮ್ಮ ಹಳ್ಳೇರ ಇವರಿಗೆ ಸನ್ಮಾನಿಸಲಾಯಿತು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.