April 29, 2024

Bhavana Tv

Its Your Channel

ಶಾಸಕ ಸುನೀಲ್ ನಾಯ್ಕ ರಿಂದ ತೂಗು ಸೇತುವೆ ದುರಸ್ಥಿಗೆ ಸಹಾಯ

ಹೊನ್ನಾವರ ; ತಾಲೂಕಿನ ಅನಿಲಗೋಡು – ಹೆಗ್ಗಾರ ಸಂಪರ್ಕಿಸುವ ಶರಾವತಿ ಕೊಡಿ ಹೊಳೆಯ ತೂಗು ಸೇತುವೆಯನ್ನು ಶಾಸಕರಾದ ಸುನೀಲ್ ನಾಯ್ಕ ಅವರು ವಯಕ್ತಿಕವಾಗಿ ಸಂಪೂರ್ಣ ದುರಸ್ಥಿಗೊಳಿಸಿ ಊರಿನ ನಾಗರಿಕರಿಗೆ ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಹೊಳೆಗೆ ನೂತನ ಸೇತುವೆಯನ್ನು ನಿರ್ಮಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿರುತೇನೆ ಎಂದು ತಿಳಿಸಿದ್ದಾರೆ.

error: