ಹೊನ್ನಾವರ: ಜಿಲ್ಲೆಯಲ್ಲಿ ಕರೋನಾ ಸುಂಟರಗಾಳಿ ಮುಂದುವರೆದಿದ್ದು, ಸೊಂಕಿತರ ಸಂಖ್ಯೆ ಸರಮಾಲೆಯಂತೆ ಹಬ್ಬುತ್ತಿದೆ. ಭಟ್ಕಳದಲ್ಲಿ ೪೫, ಕುಮಟಾದಲ್ಲಿ ೨೦, ಹೊನ್ನಾವರದಲ್ಲಿ ೯, ಕಾರವಾರದಲ್ಲಿ ೫, ಯಲ್ಲಾಪುರ ಹಾಗೂ ಶಿರಸಿಯಲ್ಲಿ ತಲಾ ೧ ಪ್ರಕರಣ ದೃಢವಾಗುವ ಸಾಧ್ಯತೆ ದಟ್ಟವಾಗಿದೆ.
ಜಿಲ್ಲೆಯಲ್ಲಿ ೩೫೪ ಸೊಂಕಿತರು ಇದ್ದು, ಇಂದಿನ ಸೊಂಕು ಸೇರಿ ೪೩೦ಕ್ಕೂ ಅಧಿಕ ಸೊಂಕಿತರು ಪತ್ತೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೆಲವೆಡೆ ಪ್ರಾರಂಭಿಸಿರುವುದರಿAದ ಆಯಾ ತಾಲೂಕಿನ ಸೋಂಕಿತರು ಅಲ್ಲೇ ಚಿಕಿತ್ಸೆ ಪಡೆಯಲಿದ್ದು, ಸಂಜೆ ಹೆಲ್ತ್ ಬುಲೆಟಿನ್ ನಲ್ಲಿ ಸೋಂಕಿತರ ನಿಖರ ಸಂಖ್ಯೆ ಹಾಗೂ ಯಾರ ಸಂಪರ್ಕದಿAದ ಸೋಂಕು ದೃಢಪಟ್ಟಿದೆ ಎನ್ನುವ ಮಾಹಿತಿ ಸ್ಪಷ್ಟವಾಗಲಿದೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.