April 29, 2024

Bhavana Tv

Its Your Channel

ರಾಜ್ಯದ ಖಾಸಗಿ ಪಾಲಿಟೆಕ್ನಿಕ್ ಒಕ್ಕೂಟದ ಮನವಿಗೆ ಸ್ಪಂದನೆ ಡಿಪ್ಲೋಮಾ ಪರೀಕ್ಷೆಗಳು ಮುಂದೂಡಿಕೆ, ಕರ್ನಾಟಕ ಸರಕಾರಕ್ಕೆ ಅಭಿನಂದನೆ:-ಕೆ. ಮರಿಸ್ವಾಮಿ

ಕರ್ನಾಟಕ ಸರ್ಕಾರ ತಾಂತ್ರಿಕ ಶಿಕ್ಷಣ ಮಂಡಳಿ ಜುಲೈ 15ರಿಂದ ಪ್ರಾರಂಭವಾಗುವ ರಾಜ್ಯದ ಪಾಲಿಟೆಕ್ನಿಕ್ ಪರೀಕ್ಷೆಯನ್ನು ಮುಂದೂಡಿ, ಪರಿಸ್ಥಿತಿ ಅರಿತುಕೊಂಡು ವಿದ್ಯಾರ್ಥಿಗಳು ,ಪಾಲಕರು, ಸಿಬ್ಬಂದಿಗಳು,  ಸಮುದಾಯಕ್ಕೆ ಕರೊನಾ ಸೋಂಕು ಹರಡುವ ಆತಂಕವನ್ನು ದೂರ ಮಾಡಿದ, ಹಾಗೂ ಖಾಸಗಿ ಪಾಲಿಟೆಕ್ನಿಕ್ ಒಕ್ಕೂಟದ ಇತರ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಸ್ಪಂದಿಸಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. .ಯಡಿಯೂರಪ್ಪನವರು ಹಾಗೂ ಉಪಮುಖ್ಯಮಂತ್ರಿಯ ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಸಿ.ಎನ್ .ಅಶ್ವತ್ಥ ನಾರಾಯಣ ರವರಿಗೆ ಕರ್ನಾಟಕ ರಾಜ್ಯ ಅನುದಾನರಹಿತ ಪಾಲಿಟೆಕ್ನಿಕ್ ಒಕ್ಕೂಟ ಬೆಂಗಳೂರು ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ  ಕೆ. ಮರಿಸ್ವಾಮಿ ಅಭಿನಂದಿಸಿದ್ದಾರೆ.

error: