May 18, 2024

Bhavana Tv

Its Your Channel

ಭಾರತೀಯ ಜನತಾ ಪಕ್ಷ ಭಟ್ಕಳ ಯುವಮೋರ್ಚಾ ಘಟಕದ ವತಿಯಿಂದ ವಿಶ್ವ ಪರಿಸರ ಸಂರಕ್ಷಣಾ ದಿನ ಆಚರಣೆ.

ಭಟ್ಕಳ : ಭಾರತೀಯ ಜನತಾ ಪಕ್ಷ ಭಟ್ಕಳ ಯುವಮೋರ್ಚಾ ಘಟಕದ ವತಿಯಿಂದ ವಿಶ್ವ ಪರಿಸರ ಸಂರಕ್ಷಣಾ ದಿನ ವನ್ನು ಭಟ್ಕಳದ ತಾಲೂಕಾ ಆಸ್ಪತ್ರೆ , ಸಂತೆ ಮಾರುಕಟ್ಟೆ ಹಾಗೂ ತಾಲೂಕಾ ಪಂಚಾಯತ್ ಆವರಣಗಳಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಭಟ್ಕಳ ಯುವಮೋರ್ಚಾ ಅಧ್ಯಕ್ಷರಾದ ಮಹೇಂದ್ರ ನಾಯ್ಕ, ಜಿಲ್ಲಾ ಯುವಮೋರ್ಚಾ ಪ್ರಧಾನ‌ ಕಾರ್ಯದರ್ಶಿಗಳಾದ ಸಂತೋಷ ನಾಯ್ಕ, ತಾಲೂಕಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವೀಶ ನಾಯ್ಕ ,ಉಪಾಧ್ಯಕ್ಷರಾದ ಕಿರಣ ನಾಯ್ಕ ಹಾಗೂ ಜಯಂತ ಮೂಡಲಮನೆ, ಕಾರ್ಯದರ್ಶಿಗಳಾದ ಅಜಯ್ ಖಾರ್ವಿ, ಲೋಕೇಶ ದೇವಡಿಗ, ರಾಘವೇಂದ್ರ ನಾಯ್ಕ , ಯುವ ಮೋರ್ಚಾದ ಎಲ್ಲಾ ಸದಸ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು..

error: