May 19, 2024

Bhavana Tv

Its Your Channel

ನೆರೆಹಾವಳಿಯ ಮುಂಜಾಗ್ರತಾ ಕ್ರಮವಾಗಿ ಕುಮಟಾ ತಾ.ಪಂ ಸಭಾಭವನದಲ್ಲಿ ಶಾಸಕ ದಿನಕರ ಶೆಟ್ಟಿ ನೇತ್ರತ್ವದಲ್ಲಿ ತುರ್ತು ಸಭೆ

ಕುಮಟಾ:ನೆರೆಹಾವಳಿಯ ಮುಂಜಾಗ್ರತಾ ಕ್ರಮವಾಗಿ ಕುಮಟಾ ತಾ.ಪಂ ಸಭಾಭವನದಲ್ಲಿ ಶಾಸಕ ದಿನಕರ ಶೆಟ್ಟಿ ನೇತ್ರತ್ವದಲ್ಲಿ ತುರ್ತು ಸಭೆ ನಡೆಸಲಾಯಿತು.
ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ದೋಣಿ,ಅಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ ಶಾಸಕರು ಹೆಗಡೆ,ದಿವಗಿ,ಮಿರ್ಜಾನ್,ಗುಡ್ನಕಟ್ಟಾ ದಂತಹ ಇನ್ನಿತರ ಪ್ರಮುಖ ನೆರೆ ಪ್ರದೇಶಗಳಲ್ಲಿ ಹೆಚ್ಚಿನ ಮುಂಜಾಗ್ರತೆಗೆ ಸೂಚಿಸಿದರು.
ಪೋಲಿಸ್ ಹಾಗೂ ತುರ್ತು ಸೇವೆಯ ಜೊತೆಗೆ ಅಧಿಕಾರಿಗಳನ್ನು ಕೆಲ ಸೂಕ್ಷ್ಮ ಗ್ರಾಮಗಳಿಗೆ ನೇಮಕ ಮಾಡಲಾಯಿತು.ಈ ಸಂದರ್ಭದಲ್ಲಿ ವಿವಿಧ ಇಲಾಖಾ ಅಧಿಕಾರುಗಳು ಹಾಜರಿದ್ದರು

error: