May 18, 2024

Bhavana Tv

Its Your Channel

ಸುನೀಲ್ ನಾಯ್ಕರಿಂದ ಆರ್ಥಿಕ ನೆರವು

ಭಟ್ಕಳ: ಅಗ್ನಿ ಅನಾಹುತದಿಂದ ಭಟ್ಕಳ ತಾಲೂಕಿನ ಮಾವಳ್ಳಿ ೨ ಕೊಡ್ಸುಳಿನಲ್ಲಿ ದುರ್ಗಯ್ಯ ಪದ್ಮಯ್ಯ ನಾಯ್ಕ್ ಎಂಬುವವರ ಮನೆಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದ್ದು ಇಂದು ಸ್ಥಳಕ್ಕೆ ಶಾಸಕ ಸುನೀಲ್ ನಾಯ್ಕ ಭೇಟಿ ನೀಡಿ ಪರಿಶೀಲಿಸಿ ಕುಟುಂಬದ ತುರ್ತು ನಿರ್ವಹಣೆಗಾಗಿ ಆರ್ಥಿಕ ನೆರವನ್ನು ನೀಡಿ ಹೆಚ್ಚಿನ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಯಿತು..

error: