ಭಟ್ಕಳ: ನಾಡಿನ ಹಿರಿಯ ಕಥೆಗಾರ್ತಿ ಜಯಾ ಯಾಜಿ ಶಿರಾಲಿ (೬೭) ಅವರು ಇಂದು ಮುಂಜಾನೆ ಭಟ್ಕಳದ ಶಿರಾಲಿಯ ಅವರ ಸ್ವಗೃಹದಲ್ಲಿ ನಿಧನರಾದರು.
ನಾಲ್ಕು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದ ಅವರು ‘ಶಂಕ್ರಿ’, ‘ಅವಲೋಕನ, ‘ಗುಟ್ಟು ಗುಟ್ಟೇ’, ‘ಗಿಣಿಮರಿ’, ‘ಮಂದಹಾಸ’, ‘ಜಾಜಿ ಗಿಡದ ಗುಬ್ಬಿಗಳು’ ಮುಂತಾದ ಕೃತಿಗಳನ್ನು ನೀಡಿದ್ದಾರೆ. ವಿವಾಹ ಪೂರ್ವದಲ್ಲಿ ‘ಜಯಾ ಭಟ್ಟ ಅಗಸೂರು’, ‘ಸಹ್ಯಾದ್ರಿ’ ಕಾವ್ಯ ನಾಮದಲ್ಲಿ ಬರೆಯುತ್ತಿದ್ದ ಅವರು ಬರಹಗಾರ ನಾರಾಯಣ ಯಾಜಿ ಅವರನ್ನು ಮದುವೆಯಾದ ನಂತರ ಜಯಾ ಯಾಜಿ ಶಿರಾಲಿ ಎಂಬ ಹೆಸರಿನಲ್ಲಿ ಬರೆಯುತ್ತಿದ್ದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.