May 15, 2024

Bhavana Tv

Its Your Channel

ನಾಳೆ ನಡೆಯಲಿರುವ ಕಿಕ್ಕೇರಮ್ಮನವರ ರಥೋತ್ಸವಕ್ಕೆ ಸಕಲ ಸಿದ್ದತೆ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹಾಗೂ ಲಕ್ಷ್ಮೀಪುರ ಗ್ರಾಮಗಳ ಗ್ರಾಮ ದೇವತೆಯಾದ ಕಿಕ್ಕೇರಮ್ಮ (ಮಹಾಲಕ್ಷ್ಮಿ) ಅಮ್ಮನವರ ರಥೋತ್ಸವವು ನಾಳೆ ಸಂಜೆ 4.15 ನಡೆಯಲಿಂದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ರಥೋತ್ಸವವು ನಡೆದಿರಲಿಲ್ಲ ಆದರೆ ಈ ಬಾರಿ ವಿಜ್ರಂಭಣೆ ಇಂದ ಜರುಗಲಿದ್ದು ನೂತನವಾಗಿ ನಿರ್ಮಾಣಗೊಂಡಿರುವ ರಥ ತೇರಿನಲ್ಲಿ ಕಿಕ್ಕೇರಿರಮ್ಮನವರ ಪೂಜೆ ಪುರಸ್ಕಾರದೊಂದಿಗೆ ರಥೋತ್ಸವ ನಡೆಯಲಿದೆ ಹಾಗೂ ಶನಿವಾರ ತೆಪ್ಪೋತ್ಸವ ,ಭಾನುವಾರ ಹೊಸಂತ ಕುಣಿತ ಕಾರ್ಯಕ್ರಮಗಳು ಇದ್ದು ಸುತ್ತಮುತ್ತಲಿನ ಸಾರ್ವಜನಿಕರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಲಕ್ಷ್ಮೀಪುರದ, ಹಾಗೂ ಕಿಕ್ಕೇರಿ ಗ್ರಾಮಸ್ಥರ ಪರವಾಗಿ ಮನವಿ ಮಾಡಿದ್ದಾರೆ

ವರದಿ ಶಂಭು ಕಿಕ್ಕೇರಿ

error: