May 15, 2024

Bhavana Tv

Its Your Channel

ಬ್ರೇಕಿಂಗ್ ಮಂಡ್ಯ..ರಾತ್ರೋ ರಾತ್ರೋ ನೆಡೆಯುತ್ತಿದೆ ಬಾರಿ ಅಕ್ರಮ ಮರಳು ಶೇಖರಣೆ ಹಾಗೂ ಮಾರಾಟ,

ಕೃಷ್ಣರಾಜಪೇಟೆ ; ಇದು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪೋಲಿಸ್ ಠಾಣೆಯ ಮಂದಗೆರೆ ಹೇಮಾವತಿ ನದಿಯಲ್ಲಿ ಅಕ್ರಮ ಮರಳು ಶೇಖರಣೆ ಹಾಗೂ ಸಾಗಣಿಕೆ ನೆಡೆಯುತ್ತಿದೆ..

ಕಿಕ್ಕೇರಿ ಪೋಲೀಸ್ ಠಾಣೆಯ ಸುಮಾರು ೨೫ ಮೀಟರ್ ಸಮೀಪದಲ್ಲೇ ರಾತ್ರೋ ರಾತ್ರಿ ಮರಳು ಶೇಖರಣೆ ಆದ್ರೂ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣಮುಚ್ಚು ಕುಳಿತ ಕಿಕ್ಕೇರಿ ಪೋಲೀಸ್ರು..

ಕಿಕ್ಕೇರಿ ಪೋಲೀಸ್ ಠಾಣೆಯ ಪಕ್ಕದ ೨೫ ಮೀಟರ್ ಸಮೀಪ ಸರ್ಕಾರಿ ಪ್ರೌಡ ಶಾಲೆ ಎದುರು ಅಕ್ರಮ ಮರಳು ರಾಶಿ ಶೇಖರಣೆ..

ಅಕ್ರಮ ಮರಳಿ ಸಾಗಾಣಿಕೆ ಹಾಗೂ ಶೇಖರಣೆಯ ಬಗ್ಗೆ ಸೂಕ್ತ ತನಿಖೆ ನೆಡೆಸಬೇಕೆಂದು ಕಿಕ್ಕೇರಿ ಗ್ರಾಮಸ್ಥರ ಒತ್ತಾಯ.. ವರದಿ ಶಂಭು ಕಿಕ್ಕೇರಿ

error: