ಕೃಷ್ಣರಾಜಪೇಟೆ ; ಇದು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪೋಲಿಸ್ ಠಾಣೆಯ ಮಂದಗೆರೆ ಹೇಮಾವತಿ ನದಿಯಲ್ಲಿ ಅಕ್ರಮ ಮರಳು ಶೇಖರಣೆ ಹಾಗೂ ಸಾಗಣಿಕೆ ನೆಡೆಯುತ್ತಿದೆ..
ಕಿಕ್ಕೇರಿ ಪೋಲೀಸ್ ಠಾಣೆಯ ಸುಮಾರು ೨೫ ಮೀಟರ್ ಸಮೀಪದಲ್ಲೇ ರಾತ್ರೋ ರಾತ್ರಿ ಮರಳು ಶೇಖರಣೆ ಆದ್ರೂ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣಮುಚ್ಚು ಕುಳಿತ ಕಿಕ್ಕೇರಿ ಪೋಲೀಸ್ರು..
ಕಿಕ್ಕೇರಿ ಪೋಲೀಸ್ ಠಾಣೆಯ ಪಕ್ಕದ ೨೫ ಮೀಟರ್ ಸಮೀಪ ಸರ್ಕಾರಿ ಪ್ರೌಡ ಶಾಲೆ ಎದುರು ಅಕ್ರಮ ಮರಳು ರಾಶಿ ಶೇಖರಣೆ..
ಅಕ್ರಮ ಮರಳಿ ಸಾಗಾಣಿಕೆ ಹಾಗೂ ಶೇಖರಣೆಯ ಬಗ್ಗೆ ಸೂಕ್ತ ತನಿಖೆ ನೆಡೆಸಬೇಕೆಂದು ಕಿಕ್ಕೇರಿ ಗ್ರಾಮಸ್ಥರ ಒತ್ತಾಯ.. ವರದಿ ಶಂಭು ಕಿಕ್ಕೇರಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ