ಹೊನ್ನಾವರ : ತಾಲೂಕಿನ ಮಾಗೋಡನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಸುಮಾರು ೮೦ ವರ್ಷಕ್ಕೂ ಹಳೆಯದಾದ ಹೂಜಿ ಮರ, ೬ ಅಡಿಕೆ ಮರ ಒಂದು ತೆಂಗಿನ ಮರ ಬುಡ ಸಮೇತ ಕಿತ್ತು ಬಿದ್ದು ನಾರಾಯ ಕನ್ಯಾ ಹಸ್ಲರ್ ಇವರ ಮನೆಗೆ ಹಾನಿ ಸಂಭವಿಸಿದೆ.
ತಾಲೂಕಿನ ಕಡತೋಕಾದಲ್ಲಿ ಹಲಸಿನ ಮರ ಕಿತ್ತು ಬಿದ್ದು ಗೋವಿಂದ ತಿಮ್ಮಣ್ಣ ಸಿದ್ದನ್ ಇವರ ಮನೆಯಮೇಲೆ ಬಿದ್ದ ಪರಿಣಾಮ ಛಾವಣಿಯ ಸಿಮಿಂಟ್ ಸೀಟ್ ಹಾನಿ ಸಂಭವಿಸಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ, ಅಂದಾಜು ೧೨ ಸಾವಿರ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು ಪಂಚನಾಮೆ ನಡೆಸಿದ್ದಾರೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ