May 14, 2024

Bhavana Tv

Its Your Channel

ಭರತ ಎಸ್ ಅವರನ್ನು ಗದಗ ಜಿಲ್ಲೆಯ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳನ್ನಾಗಿ ನಿಯೋಜಿಸಿ ವರ್ಗಾವಣೆ ಮಾಡಿ ಆದೇಶ

ಭಟ್ಕಳ ; ೨೦೧೭ರ ಐಎಎಸ್ ಬ್ಯಾಚನಲ್ಲಿದ್ದ ಭರತ ಎಸ್ ಕಳೆದ ಮಾರ್ಚ ೭ರಂದು ಭಟ್ಕಳ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ್ದರು. ನಂತರ ಕೋವಿಡ್ ಮಹಾಮಾರಿ ಸಂದರ್ಬದಲ್ಲೂ ಸಮಯಕ್ಕೆ ಸರಿಯಾದ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದು ಜನಮನ್ನಣೆ ಗಳಿಸಿದ್ದರು. ೧೧ತಿಂಗಳ ಆಡಳಿತದ ಅವಧಿಯಲ್ಲಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವಲ್ಲಿಯೂ ಮಹತ್ತರ ಪಾತ್ರ ವಹಿಸಿದ್ದರು. ಗದಗ ಜಿಲ್ಲೆಯಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಿ ಆದೇಶ ನೀಡಿದೆ.

error: