May 15, 2024

Bhavana Tv

Its Your Channel

ಶಾಸಕ ಸುನೀಲ್ ನಾಯ್ಕ ರಿಂದ ಕಾಮಗಾರಿಗೆ ಚಾಲನೆ

ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನೀಲ್ ನಾಯ್ಕ ರಿಂದ ಶನಿವಾರ ಶಿರಾಲಿ ಪಂಚಾಯತ್ ಕೇಶುಮನೆ, ಬಳಗಾರ ಹಿತ್ಲು, ಬೀರುಳ್ಳಿಮನೆ, ಮಕ್ಕಿಗದ್ದೆ ಮಜಿರೆಗಳಿಗೆ ಕುಡಿಯುವ ನೀರಿನ ಪೂರೈಕೆಗೆ ೬೫ ಲಕ್ಷ ಅನುದಾನವನ್ನು ಒದಗಿಸಲಾಗಿದ್ದು, ಎಲ್ಲಾ ಕಾಮಗಾರಿಗೆ ಶಾಸಕರು ಶನಿವಾರ ಚಾಲನೆ ನೀಡಿದರು.

error: