ಶಿರಾಲಿ ; ನಾಮಧಾರಿ ಸಮಾಜದ ಗಣ್ಯರು ಹಾಗೂ ಶಿರಾಲಿ ಸಾರದಹೊಳೆ ಹನುಮಂತ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಮಾ ನಾಯ್ಕ, ಕೆರೆಮನೆ ಗುರುವಾರ ನಿಧನರಾಗಿದ್ದಾರೆ.
ಕೃಷಿಕರು ಅಲ್ಲದೇ ವ್ಯಾಪರಸ್ತರಾದ ಇವರು ಸಾರದಹೊಳೆಯಲ್ಲಿ ವ್ಯವಹಾರ ನಿರ್ವಹಿಸುತ್ತಿದ್ದರು.
ಇವರು ಹೆಂಡತಿ ೩ ಗಂಡು ಮಕ್ಕಳು ಹಾಗೂ ೫ ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ, ಇವರಿಗೆ ಸಮಾಜ ಸಂತಾಪ ಸೂಚಿಸಿದೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ