May 12, 2024

Bhavana Tv

Its Your Channel

ಶ್ರೀ ರಾಮಾ ನಾಯ್ಕ, ಕೆರೆಮನೆ ನಿಧನ

ಶಿರಾಲಿ ; ನಾಮಧಾರಿ ಸಮಾಜದ ಗಣ್ಯರು ಹಾಗೂ ಶಿರಾಲಿ ಸಾರದಹೊಳೆ ಹನುಮಂತ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಮಾ ನಾಯ್ಕ, ಕೆರೆಮನೆ ಗುರುವಾರ ನಿಧನರಾಗಿದ್ದಾರೆ.
ಕೃಷಿಕರು ಅಲ್ಲದೇ ವ್ಯಾಪರಸ್ತರಾದ ಇವರು ಸಾರದಹೊಳೆಯಲ್ಲಿ ವ್ಯವಹಾರ ನಿರ್ವಹಿಸುತ್ತಿದ್ದರು.
ಇವರು ಹೆಂಡತಿ ೩ ಗಂಡು ಮಕ್ಕಳು ಹಾಗೂ ೫ ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ, ಇವರಿಗೆ ಸಮಾಜ ಸಂತಾಪ ಸೂಚಿಸಿದೆ.

error: