ಕುಮಟಾ: ೨೦೨೧-೨೨ನೇ ಸಾಲಿನ ಜಿಲ್ಲಾ ಮಟ್ಟದ ‘ಕಲೋತ್ಸವ” ಕಾರ್ಯಕ್ರಮದ ದೃಶ್ಯಕಲೆ- ವಿಷುಯಲ್ ಆರ್ಟ್ಸ್ (೨ ಆಯಾಮ) ವಿಭಾಗದಲ್ಲಿ ನಿರ್ಮಲಾ ಕಾಮತ್ ಪ್ರಾಢಶಾಲೆ ಅಳ್ವೆಕೋಡಿಯ , ಕುಮಟಾದ ವಿದ್ಯಾರ್ಥಿಗಳಾದ
ಕುಮಾರ ಮಯೂರ್ ಬಾಲಚಂದ್ರ ಹರ್ಮಲ್ಕರ್ , ಕುಮಾರಿ ಧನಲಕ್ಷ್ಮೀ ಮಂಜುನಾಥ ಪಟಗಾರ ಭಾಗವಹಿಸಿ ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ , ವಿದ್ಯಾರ್ಥಿಗಳ ಸಾಧನೆಗೆ ಮುಖ್ಯೋಪಾದ್ಯಾಯರು ,ಶಿಕ್ಷಕ, ಸಿಬ್ಬಂದಿ ವರ್ಗ, ಹಾಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ