May 15, 2024

Bhavana Tv

Its Your Channel

ಫೆ. 12ಕ್ಕೆ ಕುಮಟಾದಲ್ಲಿ ಅತೀಕ್ರಮಣದಾರರ ಸಭೆ.

ಕುಮಟಾ: ಅರಣ್ಯ ಭೂಮಿ ಹೋರಾಟದ 30 ವರ್ಷದ ಸ್ಮರಣ ಸಂಚಿಕೆ, ಸರಕಾರದ ಪ್ರತಿನಿಧಿಯೊಂದಿಗೆ ಚರ್ಚೆಗೆ ಫೇ. 17, ಗುರುವಾರದಂದು ಬೆಂಗಳೂರಿನಲ್ಲಿ ಜರಗುವ ಕಾರ್ಯಕ್ರಮದ ಮಾಹಿತಿ ಹಾಗೂ ಪ್ರತೀ ಸೋಮವಾರ ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರೀಯೆ ಜರುಗಿಸಬೇಕೆಂಬ ಅರಣ್ಯ ಇಲಾಖೆಯ ಆದೇಶಗಳ ಮಾಹಿತಿಯನ್ನು ನೀಡುವ ಉದ್ದೇಶದಿಂದ ಕುಮಟಾ ತಾಲೂಕ ಅರಣ್ಯ ಅತೀಕ್ರಮಣದಾರರ ಸಭೆಯನ್ನು, ಫೇ. 12, ಶನಿವಾರದಂದು, ಮಾಸ್ತಿಕಟ್ಟೆ ದೇವಸ್ಥಾನ, ಬಸ್‌ಸ್ಟಾಂಡ್ ಸರ್ಕಲ್, ಕುಮಟದಲ್ಲಿ ಸಂಘಟಿಸಲಾಗಿದೆ ಎಂದು
ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ಅತೀಕ್ರಮಣದಾರರು ಸಭೆಗೆ ಆಗಮಿಸಲು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಕೋರಿದ್ದಾರೆ.

error: