May 16, 2024

Bhavana Tv

Its Your Channel

ಸಾರ್ವಜನಿಕರೊಂದಿಗೆ ಬೆರೆತು ಹೋಳಿ ಹಬ್ಬ ಆಚರಿಸಿದ ಸಚಿವ ಶಿವರಾಮ ಹೆಬ್ಬಾರ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರು ಹೋಳಿ ಹಬ್ಬದ ಪ್ರಯುಕ್ತ ಯಲ್ಲಾಪುರ ಪಟ್ಟಣದ ತಿಲಕ್ ಚೌಕನಲ್ಲಿ ಸಾರ್ವಜನಿಕರೊಂದಿಗೆ ಬೆರೆತ ಸಂದರ್ಭದಲ್ಲಿ ವಿಕಾಸ ಬ್ಯಾಂಕ ಅಧ್ಯಕ್ಷರಾದ ಮುರಳಿ ಹೆಗಡೆ,ನಂದನ ಬಾಳಗಿ,ರಾಜು ಬದ್ದಿ,ಮಾಲತೇಶ ಗೌಳಿ,ಕಮಲಾಕರ ನಾಯ್ಕ, ನಾಗರಾಜ ನಾಯ್ಕ,ಅಮೀತ್, ಅಂಗಡಿ,ಸಚಿನ್,ಭವ್ಯಾ ಶೆಟ್ಟಿ, ಇನ್ನೂ ಅನೇಕ ಜನರು ಪರಸ್ಪರ ಬಣ್ಣಹಚ್ಚುವ ಮೂಲಕವಾಗಿ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿAದ ಆಚರಿಸಿದರು.

error: