ಕಾರವಾರ ; ಕಾರವಾರ ಮೆಡಿಕಲ್ ಕಾಲೇಜಿಗೆ ಮಂಗಳೂರಿನ ನ ಮನೆಬಾಗಿಲಿಗೆ ಹೃದಯವೈದ್ಯರು( ಸಿಎಡಿ)ಯೋಜನೆಯನ್ವಯ ಆಧುನಿಕ ಇಸಿಜೀ ಯಂತ್ರ ವನ್ನು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಇವರಿಗೆ ಯೋಜನೆಯ ರೂವಾರಿ ಡಾ.ಪದ್ಮನಾಭ ಕಾಮತ್ ಇಂದು ಮಂಗಳೂರು ಕೆ ಎಂ ಸಿಯಲ್ಲಿ ಹಸ್ತಾಂತರಿಸಿದರು.ಈ ಉಪಕರಣ ಕ್ರಿಮ್ಸನಲ್ಲಿ ಹೃದಯ ರೋಗಿಗಳಿಗೆ ತಜ್ಞ ಸಲಹೆಪಡೆಯಲು ಅನುಕೂಲವಾಗಲಿದೆ.ಈಗಾಗಲೇ ಉಕ ದಲ್ಲಿ 15 ಕ್ಕೂ ಹೆಚ್ಚು ,ದೇಶದಲ್ಲಿ 235 ಇಂತಹ ಉಪಕರಣಗಳು ಹೃದಯರೋಗಿಗಳಿಗೆ ಉಚಿತ ವೈದ್ಯಕೀಯ ಸಲಹೆ ನೀಡುತ್ತಿವೆ.ಲಾಕ್ ಡೌನ್ ಕಾಲದಲ್ಲಿ ಸಿಎಡಿ ಅನುಪಮ ಸೇವೆನೀಡಿವೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.