May 16, 2024

Bhavana Tv

Its Your Channel

ಮನೆಬಾಗಿಲಿಗೆ ಹೃದಯವೈದ್ಯರು( ಸಿಎಡಿ)ಯೋಜನೆಯನ್ವಯ ಆಧುನಿಕ ಇಸಿಜೀ ಯಂತ್ರ

ಕಾರವಾರ ; ಕಾರವಾರ ಮೆಡಿಕಲ್ ಕಾಲೇಜಿಗೆ ಮಂಗಳೂರಿನ ನ ಮನೆಬಾಗಿಲಿಗೆ ಹೃದಯವೈದ್ಯರು( ಸಿಎಡಿ)ಯೋಜನೆಯನ್ವಯ ಆಧುನಿಕ ಇಸಿಜೀ ಯಂತ್ರ ವನ್ನು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಇವರಿಗೆ ಯೋಜನೆಯ ರೂವಾರಿ ಡಾ.ಪದ್ಮನಾಭ ಕಾಮತ್ ಇಂದು ಮಂಗಳೂರು ಕೆ ಎಂ ಸಿಯಲ್ಲಿ ಹಸ್ತಾಂತರಿಸಿದರು.ಈ ಉಪಕರಣ ಕ್ರಿಮ್ಸನಲ್ಲಿ ಹೃದಯ ರೋಗಿಗಳಿಗೆ ತಜ್ಞ ಸಲಹೆಪಡೆಯಲು ಅನುಕೂಲವಾಗಲಿದೆ.ಈಗಾಗಲೇ ಉಕ ದಲ್ಲಿ 15 ಕ್ಕೂ ಹೆಚ್ಚು ,ದೇಶದಲ್ಲಿ 235 ಇಂತಹ ಉಪಕರಣಗಳು ಹೃದಯರೋಗಿಗಳಿಗೆ ಉಚಿತ ವೈದ್ಯಕೀಯ ಸಲಹೆ ನೀಡುತ್ತಿವೆ.ಲಾಕ್ ಡೌನ್ ಕಾಲದಲ್ಲಿ ಸಿಎಡಿ ಅನುಪಮ ಸೇವೆನೀಡಿವೆ.

error: