ಕಾರವಾರ: ಕಾರವಾರ-೨, ಭಟ್ಕಳ-೨, ಹಳಿಯಾಳ-೧, ಮುಂಡಗೋಡ-೧ ಶಿರ್ಸಿ-೫, ಜೊಯ್ಡಾ-೧ ಹಾಗೂ ಅಂಕೋಲಾದಲ್ಲಿ ೨ ಪ್ರಕರಣ ದೃಡ ಪಟ್ಟಿದೆ.
ಕಾರವಾರದ ೨೯ ವರ್ಷದ ಫಿಲಿಪೈನ್ಸ್ ನಿಂದ ವಾಪಸ್ಸಾಗಿದ್ದ ಯುವಕ, ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ೪೨ ವರ್ಷದ ಪುರುಷ, ಭಟ್ಕಳದ ನವಾಯತ್ ಕಾಲೋನಿಯ ೪೫ ವರ್ಷದ ದುಬೈನಿಂದ ವಾಪಸ್ಸಾಗಿದ್ದ ಪುರುಷ, ಶಿರಾಲಿಯ ಮುಂಬೈನಿoದ ವಾಪಸ್ಸಾಗಿದ್ದ ೩೧ ವರ್ಷದ ಪುರುಷ, ಹಳಿಯಾಳದ ೨೮ ವರ್ಷದ ಮುಂಬೈನಿoದ ವಾಪಸ್ಸಾಗಿದ್ದ ಯುವಕ, ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಮುಂಡಗೋಡದ ಟಿಬೆಟಿಯನ್ ಕ್ಯಾಂಪ್ ನಂ.೧ರ ೨೭ ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಶಿರಶಿಯಲ್ಲಿ ೫ ವ್ಯಕ್ತಿಗಳಿಗೆ ಸೊಂಕು ತಗಲಿದ್ದು ಮುಂಬೈನಿoದ ವಾಪಸ್ಸಾಗಿದ್ದ ೨೩ ವರ್ಷದ ಯುವಕ, ೫೬ ವರ್ಷದ ಪುರುಷ, ೩ ವರ್ಷದ ಬಾಲಕಿ, ಸೊಲ್ಲಾಪುರದಿಂದ ವಾಪಸ್ಸಾಗಿದ್ದ ೩೬ ವರ್ಷದ ಪುರುಷ, ೩೮ ವರ್ಷದ ಕಳವು ಪ್ರಕರಣದ ಆರೋಪಿಯಾಗಿದ್ದಾರೆ. ಜೊಯಿಡಾಕ್ಕೆ ಸಿಂಧುದುರ್ಗದಿoದ ವಾಪಸ್ಸಾಗಿದ್ದ ೧೯ ವರ್ಷದ ಯುವಕ, ಅಂಕೋಲಾದ ೫೦ ವರ್ಷದ ಸೋಂಕಿತನ ಸಂಪರ್ಕಕ್ಕೆ ಬಂದಿದ್ದ ಆತನ ೪೦ ವರ್ಷದ ಪತ್ನಿ ಹಾಗೂ ೨೩ ವರ್ಷದ ಮಗಳಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಸಂಖ್ಯೆಯ ಸೋಂಕಿತರು ಇಂದು ವರದಿಯಾಗಿದ್ದಾರೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.