May 16, 2024

Bhavana Tv

Its Your Channel

ಕಿಡ್ನಿ ವೈಪಲ್ಯದಿಂದ ಬಳಲುತಿದ್ದ ಅಂಗವಿಕಲನಿಗೆ ಶಾಸಕ ಸುನೀಲ್ ನಾಯ್ಕ ರಿಂದ ಧನಸಹಾಯ

ಹೊನ್ನಾವರ ತಾಲೂಕಿನ ಹಡಿನಬಾಳ ಪಂಚಾಯತ್ ನ ಹಾಡುಗೇರಿಯ ನಿವಾಸಿಯಾದ ನಾಗರಾಜ ಸುಬ್ರಾಯ ನಾಯ್ಕ ಇವರು ಅಂಗವಿಕಲರಾಗಿದ್ದು, ಇವರು ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದು, ತುಂಬಾ ಬಡತನದ ಪರಿಸ್ಥಿತಿಯಲ್ಲಿ ಇರುವ ಇವರಿಗೆ ವೈದ್ಯಕೀಯ ಚಿಕಿತ್ಸೆಗೆ ಹಣದ ಅವಶ್ಯಕತೆ ಇರುವ ವಿಷಯವನ್ನು ಶಾಸಕರ ಗಮನಕ್ಕೆ ತಂದಾಗ ಹೃದಯವಂತ ಶಾಸಕರಾದ ಮಾನ್ಯ ಶ್ರೀ ಸುನಿಲ್ ನಾಯ್ಕರು ಇವರಿಗೆ ಧನ ಸಹಾಯ ಮಾಡಿ ಆದಷ್ಟು ಬೇಗ ಗುಣಮುಖರಾಗಿಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

error: