ಕುಮಟಾ: ಕಳೆದ ೨ ವಾರದಿಂದ ಜಾರಿಗೊಳಿಸಿದ್ದ ಹಾಫ್ ಡೇ ಲಾಕ್ ಡೌನ್ ನ್ನು ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ಯಲ್ಲಿ ನಡೆದ ಸರ್ವಪಕ್ಷದ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯದಂತೆ ತೆರವುಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು.
ಸಾರ್ವಜನಿಕರು ಎಂದಿನoತೆ ವ್ಯಾಪಾರ ನಡೆಸಬಹುದು. ಅಲ್ಲದೇ, ವ್ಯಾಪಾರಸ್ಥರೂ ಸಹ ಎಂದಿನoತೆ ವ್ಯಾಪಾರ- ವಹಿವಾಟು ನಡೆಸಬಹುದು.
ಸಭೆಯಲ್ಲಿ ತಾ.ಪಂ ಅಧ್ಯಕ್ಷೆ , ಉಪಾಧ್ಯಕ್ಷೆ ಗೀತಾ ಮುಕ್ರಿ, ತಾ.ಪಂ ಸದಸ್ಯರಾದ ಜಗನ್ನಾಥ ನಾಯ್ಕ, ಮಹೇಶ ಶೆಟ್ಟಿ, ರಾಜೇಶ ನಾಯಕ, ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಪುರಸಭಾ ಮುಖ್ಯಾಧಿಕಾರಿ ಎಂ.ಕೆ.ಸುರೇಶ ಪ್ರಮುಖರಾದ ಎಂ.ಎo.ಹೆಗಡೆ ಕಡ್ಲೆ, ಹೊನ್ನಪ್ಪ ನಾಯಕ, ಗಣೇಶ ಭಟ್ಟ ಬಗ್ಗೋಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.