ಭಟ್ಕಳ: ತಾಲೂಕಿನ ಕೋಣಾರ್ ಪಂಚಾಯತ್ ವ್ಯಾಪ್ತಿಯ ಗಾಳಿಕಟ್ಟೆಯಿಂದ ಕಾನಕೊಡ್ಲು ಅಮ್ಮನವರ ದೇವಸ್ಥಾನ ರಸ್ತೆ ನಿರ್ಮಾಣ ಕಾಮಗಾರಿಗೆ (ಅಂದಾಜು ಮೊತ್ತ ೧೫ ಲಕ್ಷ ರೂಪಾಯಿ) ಹಾಗೂ ಹಾಡವಳ್ಳಿ ಪಂಚಾಯತ್ ಕುಂಟ್ವಾಣಿ ಗ್ರಾಮ ವಿಕಾಸ ಕಾಮಗಾರಿಗೆ (ಅಂದಾಜು ಮೊತ್ತ ೨೦ ಲಕ್ಷ ರೂಪಾಯಿ) ಭಟ್ಕಳ ವಿಧಾನಸಭಾ ಕ್ಷೇತ್ರ ಶಾಸಕ ಸುನೀಲ್ ನಾಯ್ಕ್ ಚಾಲನೆ ನೀಡಿದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.