May 17, 2024

Bhavana Tv

Its Your Channel

ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸುನೀಲ್ ನಾಯ್ಕ್

ಭಟ್ಕಳ: ತಾಲೂಕಿನ ಕೋಣಾರ್ ಪಂಚಾಯತ್ ವ್ಯಾಪ್ತಿಯ ಗಾಳಿಕಟ್ಟೆಯಿಂದ ಕಾನಕೊಡ್ಲು ಅಮ್ಮನವರ ದೇವಸ್ಥಾನ ರಸ್ತೆ ನಿರ್ಮಾಣ ಕಾಮಗಾರಿಗೆ (ಅಂದಾಜು ಮೊತ್ತ ೧೫ ಲಕ್ಷ ರೂಪಾಯಿ) ಹಾಗೂ ಹಾಡವಳ್ಳಿ ಪಂಚಾಯತ್ ಕುಂಟ್ವಾಣಿ ಗ್ರಾಮ ವಿಕಾಸ ಕಾಮಗಾರಿಗೆ (ಅಂದಾಜು ಮೊತ್ತ ೨೦ ಲಕ್ಷ ರೂಪಾಯಿ) ಭಟ್ಕಳ ವಿಧಾನಸಭಾ ಕ್ಷೇತ್ರ ಶಾಸಕ ಸುನೀಲ್ ನಾಯ್ಕ್ ಚಾಲನೆ ನೀಡಿದರು.

error: