May 18, 2024

Bhavana Tv

Its Your Channel

ಆರ್.ಎನ್.ಶೆಟ್ಟಿ ಪ.ಪೂ ಮತ್ತು ಪ್ರಥಮ ದರ್ಜೆ ಕಾಲೇಜು, ಮುರುಡೇಶ್ವರ ಇವರಿಂದ ಶೃದ್ಧಾಂಜಲಿ ಸಭೆ

ಮುರುಡೇಶ್ವರ- – ಇಂದು ನಿಧನರಾದ ಆರ್. ಎನ್.ಎಸ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ|| ಆರ್.ಎನ್.ಶೆಟ್ಟಿಯವರಿಗೆ ಮುರುಡೇಶ್ವರದ ಆರ್.ಎನ್.ಎಸ್ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನವರು ಶೃದ್ಧಾಂಜಲಿ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದರು. ಪುಷ್ಪ ನಮನದೊಂದಿಗೆ ನುಡಿನಮನವನ್ನು ಸಲ್ಲಿಸಲಾಯಿತು. ಪ್ರಾಚಾರ್ಯ ಮಾಧವ ಪಿ, ಉಪನ್ಯಾಸಕರಾದ ಎಂ.ಎಸ್.ಹೆಗಡೆ ಗುಣವಂತೆ, ನಾರಾಯಣ ಮಧ್ಯಸ್ಥ, ಗಣಪತಿ ಕಾಯ್ಕಿಣಿ ಮೊದಲಾದವರು ನುಡಿನಮನವನ್ನು ಸಲ್ಲಿಸಿದರು. ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: