May 18, 2024

Bhavana Tv

Its Your Channel

ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿನಾಯಕ ಶೇಟರವರ ಮನೆಗೆ ನಿವೇದಿತ್ ಆಳ್ವಾ ಭೇಟಿ

ಹೊನ್ನಾವರ : ಇಂದು ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ನಿವೇದಿತ್ ಆಳ್ವಾರವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿನಾಯಕ ಶೇಟರ ಹಳದೀಪುರದಲ್ಲಿರುವ ಮನೆಗೆ ತೆರಳಿ ಅವರ ಪತ್ನಿ, ಮಕ್ಕಳು, ಸಹೋದರ ಮತ್ತು ತಾಯಿಗೆ ಸಾಂತ್ವನ ಹೇಳಿ ಕಂಬನಿ ಮಿಡಿದರು. ಈ ಸಂದರ್ಭದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ,ಪಕ್ಷದ ಮುಖಂಡರಾದ ಬಾಲು ನಾಯ್ಕ,ಆಗ್ನೇಲ್ ಡಯಾಸ್, ಜಕ್ರಿಯ್ಯಾ ಶೇಖ,ರವಿ ಮೊಗೇರ ಇನ್ನೂ ಮುತಾದವರು ಉಪಸ್ಥಿತರಿದ್ದರು.

error: