April 26, 2024

Bhavana Tv

Its Your Channel

ಅಭಿನಂದನಾ ಸಮಾರಂಭ

ಹೊನ್ನಾವರ: ಡಾ.ಪತಂಜಲಿ ವೆಂಕಟೇಶ ವೀಣಾಕರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಸಂಸ್ಕೃತ ವಿಷಯದಲ್ಲಿ ಮತ್ತು ಡಾ.ಪ್ರೇಮಾನಂದ ಎಂ. ಹೊನ್ನಾವರ ಅವರಿಗೆ ತುಮಕೂರು ವಿಶ್ವವಿದ್ಯಾಲಯವು ರಸಾಯನಶಾಸ್ತೃ ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿರುವುದಕ್ಕೆ ಏಪ್ರಿಲ್ ೨ರ ಸಂಜೆ ೫ಕ್ಕೆ ರಥಬೀದಿ ಗಣಪತಿ ದೇವಸ್ಥಾನದಲ್ಲಿ ಜಗದೀಶ ಟಿ ಪೈ ಅಧ್ಯಕ್ಷತೆಯಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಶ್ರೀಪಾದ ಶೆಟ್ಟಿ, ಸಂತೋಷಕುಮಾರ ಮೇಸ್ತ. ಎಂ.ಜಿ ನಾಯ್ಕ ಪ್ರಕಟಿಸಿದ್ದಾರೆ.

error: