May 15, 2024

Bhavana Tv

Its Your Channel

ಮುರುಡೇಶ್ವರ ನಿರ್ಮಾತೃ ಆರ್ ಎನ್ ಶೆಟ್ಟಿ ವಿಧಿವಶ

ಕರ್ಮಯೋಗಿ ನವಮುರ್ಡೇಶ್ವರದ ನಿರ್ಮಾಪಕ, ಆರ್ ಎನ್ ಎಸ್ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಆರ್ ಎನ್ ಶೆಟ್ಟಿ ಯವರು ತಮ್ಮ ೯೨ನೇವಯಸ್ಸಿನಲ್ಲಿ ಇಂದು(ಗುರುವಾರ) ಬೆಳಗಿನ ಜಾವ ೩:೩೦ಕ್ಕೆ ಹೃದಯಾಘಾತ ದಿಂದ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿಸಲು ವಿಷಾದವೆನಿಸುತ್ತದೆ. ಕರ್ನಾಟಕದ ಅಭಿವೃದ್ಧಿಗೆ ಅವರ ಬಹುಮುಖೀ ಕೊಡುಗೆ ಸದಾ ಸ್ಮರಣೀಯ.ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.

error: