ಹೊನ್ನಾವರ ತಾಲೂಕಿನ ಮಂಕಿಯ ಗಂಗಯ್ಯ ಮೇಸ್ತ ಇವರು ಪರ್ಸ ಕಳೆದುಕೊಂಡಿದ್ದರು. ಪರ್ಸನಲ್ಲಿ ೬೫೦೦ ನಗದು, ಎ.ಟಿ.ಎಂ., ಪಾನಕಾರ್ಡ ಸೇರಿದಂತೆ ವಿವಿಧ ವಸ್ತುಗಳು ಇದ್ದವು. ಈ ಪರ್ಸ ಎಂ.ಪಿ.ಇ ಸೆಂಟ್ರಲ್ ಸ್ಕೂಲನಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸುವ ಪ್ರಭಾಕರ ಗೌಡ ಇವರಿಗೆ ದೊರೆತಿತ್ತು. ತನಗೆ ಸಿಕ್ಕ ಪರ್ಸ ಯಾರಿಗೆ ಸೇರಿದ್ದು ಎಂದು ಪತ್ತೆ ಹಚ್ಚಿ ಮನೆಬಾಗಿಲಿಗೆ ಹೋಗಿ ವಿತರಣೆ ಮಾಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಈ ಕಾರ್ಯ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.