ಹೊನ್ನಾವರ: ಕರೋನಾ ಸಮಯದಲ್ಲಿ ಹಗಲು ರಾತ್ರಿಎನ್ನದೆ ಸೇವೆ ಸಲ್ಲಿಸುವ ಹೊನ್ನಾವರ ಪೋಲಿಸರಿಗೆ ಈಗಾಗಲೇ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಳದ ಔಷಧಿ ಸೇವಿಸಿ ಆರೊಗ್ಯದಿಂದ ಇರಲು ಸೂಚನೆ ಬಂದಿದ್ದು ಅದಕ್ಕೆ ದಿನಕ್ಕೆ ಎರಡು ಬಾರಿ ಕಷಾಯ ಕುಡಿಯಲು ತಿರ್ಮಾನಿಸಿದ್ದರು. ಇದನ್ನು ಮನಗಂಡ ತುಳಸೀಫಾರ್ಮ ಹೊನ್ನಾವರದ ಔಷಧಿ ಅಂಗಡಿ ಮಾಲೀಕರಾದ ಕಿರಣ ಪ್ರಭು ಠಾಣಿಗೆ ಉಚಿತವಾಗಿ ಅಗತ್ಯವಿರುವ ಸಾಮಗ್ರಿಗಳನ್ನು ದೇಣೆಗೆ ನೀಡಿ ಸಹಕರಿಸಿದ್ದಾರೆ.
ಪಿಎಸೈ ಶಶಿಕುಮಾರ ಮತ್ತು ಅಶೋಕ ಹಾಗೂ ಸಿಬ್ವಂದಿ ಲೋಕೇಶ ಅರಳಗುಪ್ಪಿ ಈಸಂದರ್ಭದಲ್ಲಿ ಉಪಸ್ಥಿತರಿದ್ದು ಸ್ವೀಕರಿಸಿ ಠಾಣಿಯ ಸಿಬ್ವಂದಿ ಪರವಾಗಿ ಅಭಿನಂದಿಸಿದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.