May 16, 2024

Bhavana Tv

Its Your Channel

ಹೊನ್ನಾವರ ಪೋಲಿಸ್ ಠಾಣೆ ಸಿಬ್ಬಂದಿಗಳಿಗೆ ಉಚಿತ ವಸ್ತು ರೂಪದ ದೇಣಿಗೆ.

ಹೊನ್ನಾವರ: ಕರೋನಾ ಸಮಯದಲ್ಲಿ ಹಗಲು ರಾತ್ರಿ‌ಎನ್ನದೆ ಸೇವೆ ಸಲ್ಲಿಸುವ ಹೊನ್ನಾವರ ಪೋಲಿಸರಿಗೆ ಈಗಾಗಲೇ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಳದ ಔಷಧಿ ಸೇವಿಸಿ ಆರೊಗ್ಯದಿಂದ ಇರಲು ಸೂಚನೆ ಬಂದಿದ್ದು ಅದಕ್ಕೆ ದಿನಕ್ಕೆ ಎರಡು ಬಾರಿ ಕಷಾಯ ಕುಡಿಯಲು ತಿರ್ಮಾನಿಸಿದ್ದರು. ಇದನ್ನು ಮನಗಂಡ ತುಳಸೀಫಾರ್ಮ ಹೊನ್ನಾವರದ ಔಷಧಿ ಅಂಗಡಿ ಮಾಲೀಕರಾದ ಕಿರಣ ಪ್ರಭು ಠಾಣಿಗೆ ಉಚಿತವಾಗಿ ಅಗತ್ಯವಿರುವ ಸಾಮಗ್ರಿಗಳನ್ನು ದೇಣೆಗೆ ನೀಡಿ ಸಹಕರಿಸಿದ್ದಾರೆ.
ಪಿಎಸೈ ಶಶಿಕುಮಾರ ಮತ್ತು ಅಶೋಕ ಹಾಗೂ ಸಿಬ್ವಂದಿ ಲೋಕೇಶ ಅರಳಗುಪ್ಪಿ ಈ‌ಸಂದರ್ಭದಲ್ಲಿ ಉಪಸ್ಥಿತರಿದ್ದು ಸ್ವೀಕರಿಸಿ ಠಾಣಿಯ ಸಿಬ್ವಂದಿ ಪರವಾಗಿ ಅಭಿನಂದಿಸಿದರು.

error: